ಬೆಳಗಾವಿ

ಬೆಳಗಾವಿಯಲ್ಲಿ 29ನೇ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕದಿಂದ ಐದು ದಿನಗಳ 'ಮಕ್ಕಳ ಮೇಳ'ಕ್ಕೆ ಸಿದ್ಧತೆ ಬೆಳಗಾವಿ:11.11.2025 ರಾಜ್ಯದ ಯುವ ಪೀಳಿಗೆಯಲ್ಲಿ ಶಿಸ್ತು, ನಾಯಕತ್ವ ಮತ್ತು ಸಹಕಾರ ಮನೋಭಾವವನ್ನು ಬೆಳೆಸುವ ಮಹೋನ್ನತ ಉದ್ದೇಶದೊಂದಿಗೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕವು ಈ ಬಾರಿ ಬೆಳಗಾವಿಯಲ್ಲಿ 29ನೇ ರಾಜ್ಯ ಮಟ್ಟದ ಜಾಂಬೋರೇಟ್ ಅನ್ನು ಆಯೋಜಿಸಿದೆ. "ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ವೇದಿಕೆ"...

Uncategorized

ಬೆಳಗಾವಿ ಬಸ್ ನಿಲ್ದಾಣ: ಶೌಚಾಲಯದ ಅಕ್ರಮ ವಸೂಲಿಗೆ ಉಪಾಧ್ಯಕ್ಷರ ಖುದ್ದು ಭೇಟಿ; ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆದೇಶ

ನಿಗದಿಗಿಂತ ಹೆಚ್ಚು ಹಣ ವಸೂಲಿ ದೃಢ: ಪ್ರಯಾಣಿಕರ ದೂರಿಗೆ NWKRTC ಉಪಾಧ್ಯಕ್ಷರ ಸ್ಪಂದನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರನು ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ಗಂಭೀರ ಆರೋಪದ ಕುರಿತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಉಪಾಧ್ಯಕ್ಷರಾದ ಸುನಿಲ ಹಣಮಣ್ಣವರ...

Uncategorized

ಕತ್ತಿ, ಎಬಿ, ಏಟಿಗೆ ಕಾಲ್ಕಿತ್ತ ಜಾರಕಿಹೊಳಿ ಪೆನಲ್, ಭಾರಿ ಹಿನ್ನಡೆ ಮುಖಭಂಗ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಮೇಶ್ ಕತ್ತಿಯವರ ಪೆನಲ್ ಮುನ್ನಡೆ ಸಾಧಿಸಿದೆ. ರಮೇಶ್ ಕತ್ತಿ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಯುದ್ಧದಲ್ಲಿ ರಮೇಶ್ ಕತ್ತಿ ಅವರು ಫೆನಲ್ ಮುನ್ನಡೆ ಸಾಧಿಸಿದೆ. ಮಹಿಳಾ ಮೀಸಲು 2 ಸ್ಥಾನಗಳಲ್ಲಿ, ಹಿಂದುಳಿದ ಅ ವರ್ಗದ ಮೀಸಲು...

Chikodi

ಕಾಗವಾಡ ತಾಲೂಕ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಸ್ಥಾಪಕರಾದ ಪರಶುರಾಮ ನೀಲನಾಯಿಕ ಅವರ ಆದೇಶದ ಮೇರೆಗೆ ಚಿಕ್ಕೋಡಿ ಜಿಲ್ಲೆಯ ಕಾಗವಾಡ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿ ಮತ್ತು ರಾಜ್ಯ ಸಂಘಟನಾ ಸಂಚಾಲಕಿ ಶ್ರೀಮತಿ ಸವಿತಾ ಆಸೋದೆ, ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಮುತ್ತಣ್ಣ ರಾಯಣ್ಣವರ ಅಧ್ಯಕ್ಷತೆಯಲ್ಲಿ ಕಾಗವಾಡ ತಾಲೂಕ ಪದಾಧಿಕಾರಿಗಳ ಆಯ್ಕೆ...

ಬೆಳಗಾವಿ

ಅಂದದ ಅಂಗನವಾಡಿಗಳಿಗೆ ಚಂದದ ಪಿಠೋಪಕರಣಗಳ ಕೊಡುಗೆ

ಇವತ್ತು ಗೋಕಾಕ್ ತಾಲೂಕ್ ಖನಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ 10 ಅಂಗನವಾಡಿ ಕೇಂದ್ರಗಳಿಗೆ 38 ಟೇಬಲ್, 250 ಕುರ್ಚಿ ಹಾಗೂ ಆಟಿಕೆಗಳನ್ನು ಯುವ ಮುಖಂಡರಾದ ಶ್ರೀಯುತ ಅಮರನಾಥ ರಮೇಶ್ ಜಾರಕಿಹೊಳಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಹಸ್ತಾಂತರ ಮಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀಯುತ ಮಂಜುನಾಥ್ ಮೊಕಾಶಿ, ಮಾನ್ಯ...

ಬೆಳಗಾವಿ

ಬೆಳಗಾವಿಯಲ್ಲಿ ಗಣಪತಿ ವಿಸರ್ಜನೆ ಪೊಲೀಸರ ಹದ್ದಿನ ಕಣ್ಣಲ್ಲಿ

ಹೌದು ವೀಕ್ಷಕರೇ 11ನೇ ದಿನದ ಗಣಪತಿ ವಿಸರ್ಜನೆ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು. ಗಣಪತಿಯ ವಿಸರ್ಜನೆ ಮೆರವಣಿಗೆಯಲ್ಲಿ ಜನಸಾಗರ ಹರಿದು ಬಂದಿದೆ ಚಿಕ್ಕ ಚಿಕ್ಕ ಮಕ್ಕಳು ಕೂಡ ಹುಮ್ಮಸದಿಂದ ಕುಣಿದು ಕುಪ್ಪಳಿಸುವುದು ಮತ್ತು ವೃದ್ಧರು ಹೆಣ್ಣು ಮಕ್ಕಳು ಕೂಡ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಗಣಪತಿಯ ವಿಸರ್ಜನೆಯಲ್ಲಿ ಪಾಲುಗೊಂಡಿದ್ದಾರೆ.. ನಮ್ಮ ಕರ್ನಾಟಕ ಪೊಲೀಸ್ ಇಲಾಖೆಯಿಂದ ಮತ್ತು ಬೆಳಗಾವಿ ಆಡಳಿತ...

Uncategorized

ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು..

ಹೌದು ವೀಕ್ಷಕರೇ, ವಿಜಯಪುರ ಜಿಲ್ಲೆಯ ಚಡಚಣ ಪಕ್ಕದಲ್ಲಿರುವ ದೇವರ ನಿಂಬರಗಿ ಗ್ರಾಮದಲ್ಲಿ ಮಹದೇವ್ ಬೈಯರ್ಗೊಂಡ ಅವರ ಬಲ ಗೈ ಬಂಟನಾದ ಭೀಮ ಗೌಡ ಬಿರಾದರ್ ಮಟಾಶ್... ಮಹದೇವ್ ಬೈರಗೊಂಡ ರವರ ಬಲಗೈ ಬಂಟನಾದ ಭೀಮಗೌಡ ಬಿರಾದರ್ ದೇವರು  ನಿಮರಗಿ ಗ್ರಾಮದಲ್ಲಿ ಕಟಿಂಗ್ ಶಾಪಿನಲ್ಲಿಯೇ ಹಳೆಯ ವೈಶ್ಯಮ್ಯದಿಂದ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಮೂರು ಸುತ್ತಿನ ಗುಂಡು ಹಾರಿಸಿ...

Gokakಬೆಳಗಾವಿ

ಗಣೇಶ ಹಬ್ಬ,ಈದ ಮಿಲಾದ ಶಾಂತಿ ಸೌಹಾರ್ದತೆಗಾಗಿ ರೂಟ್ ಮಾರ್ಚ

ಗೋಕಾಕ ನಗರದಲ್ಲಿ ಗೌರಿ,ಗಣೇಶ ಹಾಗೂ ಈದ ಮಿಲಾದ್ ಹಬ್ಬಗಳ ಬಂದೋಬಸ್ತ,ಶಾಂತಿ ಸೌಹಾರ್ದತೆ ಕಾಪಾಡಲು ಬೆಳಗಾವಿ ಎಸ್ಪಿ ಆದೇಶದಂತೆ ಡಿಎಸಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಸಿಪಿಆಯ್ ಸುರೇಶಬಾಬು ಸಾರಥ್ಯದಲ್ಲಿ ಹಾಗೂ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ನೇತೃತ್ವದಲ್ಲಿ 200 ರ್ಯಾಪಿಡ್ ಆಕ್ಸನ್ ಪೊರ್ಸ್ ಮತ್ತು ಪೋಲಿಸ್ ಸಿಬ್ಬಂದಿಗಳು ರೂಟ ಮಾರ್ಚ ನಡೆಸಿದರು. ಗಣೇಶ ವಿಸರ್ಜನೆ ಸಮಯದಲ್ಲಿ ಮೆರವಣಿಗೆಗಳು...

ಬೆಳಗಾವಿ

ಮೂಲಭೂತ ಸೌಕರ್ಯಗಳ ಇಲ್ಲದಿರುವ ಸರಕಾರಿ ಶಾಲೆಯ ಅವಸ್ಥೆ

ಕೊಳಚೆ ಮತ್ತು ಅನೈತಿಕ ಚಟುವಟಿಕೆ ತಾನವಾಗಿರುವ ಅಂಗನವಾಡಿ ಕಟ್ಟಡ ಹಾಗೂ ಪ್ರೌಢಶಾಲೆ ಎಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವೇ ಇಲ್ಲ.. ಬೈಲಹೊಂಗಲ್. ಶಾಸಕರು. ತಾಲೂಕ ಪಂಚಾಯಿತಿ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಡಿಪಿಓ ಅಧಿಕಾರಿ ನೋಡಲೇಬೇಕಾದ ವರದಿ.. ಬೆಳಗಾವಿ ಜಿಲ್ಲೆ ಬೈಲಹೊಂಗಲ್ ತಾಲೂಕಿನ ವನ್ನೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಹೇಳುವವರಿಲ್ಲ ಕೇಳುವವರಿಲ್ಲ...

ರಾಜ್ಯ

ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ಪೊಲೀಸ್ ವರಿಷ್ಠಾಧಿಕಾರಿ. ಶ್ರೀ ಸಂದೀಪ್. ಪಾಟೀಲ್. ರವರಿಗೆ ಅಭಿನಂದನೆಗಳು

ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು 2010 ರಲ್ಲಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ದಕ್ಷ ಆಡಳಿತವನ್ನು ನೀಡಿದ ಶ್ರೀ ಸಂದೀಪ್ ಪಾಟೀಲ್. ರವರು ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ಶ್ರೀ ಸಂದೀಪ್ ಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೋಪನ್ ಹೇಗನ್ ನಲ್ಲಿ ಇತ್ತೀಚೆಗೆ ನಡೆದ World Triathlon Competition ನಲ್ಲಿ ಭಾಗವಹಿಸಿದ್ದ ಶ್ರೀ...

1 4 5 6 7
Page 5 of 7