ಬೆಳಗಾವಿ

ಬೆಳಗಾವಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ರೈತರ ವಿರೋಧ ನೀತಿ ಖಂಡಿಸಿ

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಸಜ್ಜು: 20 ಸಾವಿರಕ್ಕೂ ಹೆಚ್ಚು ರೈತರೊಂದಿಗೆ ಶಕ್ತಿ ಪ್ರದರ್ಶನ ಬೆಳಗಾವಿ:  8,12, 2025 ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷವಾದ ಬಿಜೆಪಿ ಸಜ್ಜಾಗಿದೆ. ರಾಜ್ಯ ಸರ್ಕಾರದ 'ರೈತ ವಿರೋಧಿ ನೀತಿ'ಗಳನ್ನು ಖಂಡಿಸಿ, ಸದನದ ಒಳ ಮತ್ತು...

ಬೆಳಗಾವಿ

ಗಡಿ ಸಮಸ್ಯೆಗಳ ಕುರಿತು ಸಿಎಂ, ಗಡಿ ಉಸ್ತುವಾರಿ ಸಚಿವರೊಂದಿಗೆ ಚರ್ಚೆಗೆ ಕನ್ನಡ ಸಂಘಟನೆಗಳ ನಿರ್ಧಾರ*

ಸುವರ್ಣ ಸೌಧದಲ್ಲಿ ಕಚೇರಿ ಸ್ಥಾಪನೆ, ಕನ್ನಡ ಭವನ ವಿವಾದ ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಕೆ ಹೆಚ್ಚಳಕ್ಕೆ ಆಗ್ರಹ ಬೆಳಗಾವಿ:7.12.2025 ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿಯೇ ಬೆಳಗಾವಿ ಗಡಿ ಪ್ರದೇಶದ ಸಮಸ್ಯೆಗಳನ್ನು ನೇರವಾಗಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹಾಗೂ ಗಡಿ ಉಸ್ತುವಾರಿ ಸಚಿವ  ಎಚ್. ಕೆ. ಪಾಟೀಲ ಅವರೊಂದಿಗೆ ಚರ್ಚಿಸಲು ಕನ್ನಡಪರ ಸಂಘಟನೆಗಳು ಮಹತ್ವದ ನಿರ್ಧಾರ ಕೈಗೊಂಡಿವೆ....

ಬೆಳಗಾವಿ

ಸವದತ್ತಿ ಯಲ್ಲಮ್ಮ ಜಾತ್ರೆಗೆ ತೆರೆ: ವಿಜೃಂಭಣೆಯಿಂದ ನೆರವೇರಿದ ಕಂಕಣ ಮಂಗಳಸೂತ್ರ ವಿಸರ್ಜನೆ ಸಮಾರಂಭ*

ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾಯಜ್ಞ ಮತ್ತು ಪಲ್ಲಕ್ಕಿ ಮೆರವಣಿಗೆ; ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಬೆಳಗಾವಿ: 5.12.2025 ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾದ ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಹಾ ಜಾತ್ರೆಯ ಅಂಗವಾಗಿ ಗುರುವಾರ ಸವದತ್ತಿಯ ಪುಣ್ಯಕ್ಷೇತ್ರದಲ್ಲಿ ಕಂಕಣ ಮಂಗಳಸೂತ್ರ ವಿಸರ್ಜನಾ ಸಮಾರಂಭವು...

ಬೆಳಗಾವಿ

ಸುವರ್ಣ ಸೌಧದ ಮುಂದೆ ನಿಲ್ಲಲಿ 108 ಅಡಿ ಎತ್ತರದ ತಾಯಿ ಭುವನೇಶ್ವರಿಯ ಕಂಚಿನ ಪ್ರತಿಮೆ!*

ಕನ್ನಡಪರ ಸಂಘಟನೆಗಳಿಂದ ಸರ್ಕಾರಕ್ಕೆ ಬಲವಾದ ಆಗ್ರಹ; ಗಡುವು ಮೀರಿದರೆ ಹೋರಾಟದ ಎಚ್ಚರಿಕೆ ಬೆಳಗಾವಿ:5, 12,2025 ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ನಾಡು-ನುಡಿಯ ಪ್ರತೀಕವಾದ ಕರ್ನಾಟಕ ಮಾತೆ ಶ್ರೀ ಭುವನೇಶ್ವರಿ ದೇವಿಯ ೧೦೮ ಅಡಿಗಿಂತಲೂ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಸರ್ವೋದಯ ಸ್ವಯಂ ಸೇವಾ ಸಂಘ ಹಾಗೂ ಬೆಳಗಾವಿ ಕನ್ನಡಪರ ಸಂಘಟಣೆಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ...

ಬೆಳಗಾವಿ

ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶಿವಬಸವ ಮಾಹಾಪ್ರಭು ಹೆಸರು: ಮನವಿಗೆ ಕೇಂದ್ರ ಸಚಿವರ ಸ್ಪಂದನೆ!*

ವಂದೇ ಭಾರತ್ ಸಮಯ ಬದಲಾವಣೆ, ಹೊಸ ಸೂಪರ್ ಫಾಸ್ಟ್ ರೈಲು ಮಾರ್ಗ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಹತ್ವದ ಚರ್ಚೆ ಬೆಳಗಾವಿ: 4.12.2025 ಲೋಕಸಭಾ ಸಂಸದರಾದ  ಜಗದೀಶ ಶೆಟ್ಟರ್ ಅವರು ಡಿಸೆಂಬರ್ 3, 2025 ರಂದು ನವದೆಹಲಿಯ ಸಂಸದ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಬೆಳಗಾವಿ ಮತ್ತು ಉತ್ತರ...

ಬೆಳಗಾವಿ

ಶೀತ’ ಸವಾಲು ಎದುರಿಸಲು 6 ಸಾವಿರ ಪೊಲೀಸರಿಗೆ ಭದ್ರತಾ ಕೋಟೆ, ಸುವರ್ಣಸೌಧಕ್ಕೆ 11 ಡ್ರೋನ್‌ ಕಣ್ಗಾವಲು!*

ಕಾವಲು ಸಿಬ್ಬಂದಿಗೆ ಸುಸಜ್ಜಿತ ವಸತಿ, ಬಿಸಿನೀರು, ಗುಣಮಟ್ಟದ ಊಟದ ವ್ಯವಸ್ಥೆ; ಆರೋಗ್ಯ ಕಾಳಜಿಗೆ ವಿಶೇಷ ನಿಗಾ ಬೆಳಗಾವಿ: ಡಿಸೆಂಬರ್‌ 3, 2025 ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ 8 ರಿಂದ 19 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಭದ್ರತಾ ವ್ಯವಸ್ಥೆಯನ್ನು ಭಾರಿ ಪ್ರಮಾಣದಲ್ಲಿ ಬಿಗಿಗೊಳಿಸಲಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದ ಕೃತ್ಯದ ಹಿನ್ನೆಲೆಯಲ್ಲಿ ಈ...

ಬೆಳಗಾವಿ

ವಿಲಾಸ: ಕುರ್ಚಿ, ಭಾವಚಿತ್ರಗಳಿಗಾಗಿ ಕೋಟಿ ಕೋಟಿ ವೆಚ್ಚ, ಸಾರ್ವಜನಿಕರ ಹಣ ಪೋಲು!*

ಸುವರ್ಣ ವಿಧಾನಸೌಧದ ಮಾಹಿತಿ ಹಕ್ಕಿನಿಂದ ಬಯಲಾದ ಸಭಾಧ್ಯಕ್ಷರ ಪೀಠಕ್ಕೆ 43 ಲಕ್ಷ, 12 ಭಾವಚಿತ್ರಗಳಿಗೆ 68 ಲಕ್ಷ ರೂ. ವೆಚ್ಚ; ತೆರಿಗೆ ಹಣ ದುರ್ಬಳಕೆ ಬಗ್ಗೆ ಆಕ್ರೋಶ ಬೆಳಗಾವಿ:28.11.2025 ನಾಡಿನ ಅಭಿವೃದ್ಧಿಗಾಗಿ ತೆರಿಗೆ ರೂಪದಲ್ಲಿ ಸಾರ್ವಜನಿಕರು ಕಷ್ಟಪಟ್ಟು ಸಂಪಾದಿಸಿದ ಹಣವು ಬೆಳಗಾವಿಯ ಸುವರ್ಣ ವಿಧಾನಸೌಧದ ಒಳಾಂಗಣ ಅಲಂಕಾರಕ್ಕಾಗಿ ಕೋಟಿಗಟ್ಟಲೆ ವ್ಯಯವಾಗುತ್ತಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ (RTI)...

ಬೆಳಗಾವಿ

ಗದ್ದುಗೆಗಾಗಿ ಇಬ್ಬರೂ ತಹಶೀಲ್ದಾರರಿಂದ ಗುದ್ದಾಟ

ಖಾನಾಪುರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಅಪರೂಪದ ಘಟನೆ; ಸರ್ಕಾರಿ ಆದೇಶ ಮತ್ತು ನ್ಯಾಯಾಲಯದ ತೀರ್ಪಿನ ನಡುವೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಖಾನಾಪುರ: (ಬೆಳಗಾವಿ) ಕಾನೂನು ಮತ್ತು ಆಡಳಿತಾತ್ಮಕ ಗೊಂದಲವೊಂದಕ್ಕೆ ಸಾಕ್ಷಿಯಾದ ವಿಚಿತ್ರ ವಿದ್ಯಮಾನವೊಂದು ಬುಧವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ವರದಿಯಾಗಿದೆ. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಒಂದೇ ದಿನ, ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿರ್ವಹಿಸಿದ್ದು,...

ಬೆಳಗಾವಿ

ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ: ನಿವಾಸಿಗಳಿಂದ ತೀವ್ರ ವಿರೋಧ, ಉಗ್ರ ಹೋರಾಟದ ಎಚ್ಚರಿಕೆ*

ಬೆಳಗಾವಿ: 27.11.2025 ಜಿಲ್ಲೆಯ ಐತಿಹಾಸಿಕ ಪಟ್ಟಣವಾದ ಚನ್ನಮ್ಮನ ಕಿತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ 17ನೇ ವಾರ್ಡಿನಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಪಟ್ಟಣ ಪಂಚಾಯತಿ (ಪಿ.ಪಿ.) ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ ಹಾಗೂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ...

ಬೆಳಗಾವಿ

*ತಾಳ ತಪ್ಪಿದ ಘಟಿಕೋತ್ಸವ: ನಿಯಮ ಉಲ್ಲಂಘನೆ

ಸುವರ್ಣ ವಿಧಾನಸೌದದಲ್ಲಿ ಮಂಗಳವಾರ ನಡೆದ ಘಟಿಕೋತ್ಸವವೊಂದು ನಿಯಮಾವಳಿಗಳನ್ನು ಉಲ್ಲಂಘಿಸಿ ನಗೆಪಾಟಲಿಗೀಡಾದ ಪ್ರಸಂಗ ನಡೆಯಿತು. ​ಕಾರ್ಯಕ್ರಮದ ಆರಂಭದಲ್ಲಿ, ರಾಷ್ಟ್ರಗೀತೆ ಮತ್ತು ನಾಡಗೀತೆ ನಂತರ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಿಂದ ಘಟಿಕೋತ್ಸವವನ್ನು ಪ್ರಾರಂಭಿಸಲು ಔಪಚಾರಿಕವಾಗಿ ಅನುಮತಿ ಪಡೆಯಬೇಕಿತ್ತು. ಆದರೆ, ಕುಲಪತಿಗಳು ಈ ನಿಯಮವನ್ನು ಪಾಲಿಸದೆ, ಮೊದಲು ಅತಿಥಿಗಳನ್ನು ಪರಿಚಯಿಸಿ, ನಂತರ ರಾಜ್ಯಪಾಲರಿಗೆ ಘಟಿಕೋತ್ಸವ ಚಾಲನೆಗೆ ಅನುಮತಿ ಕೋರಿದರು. ​ಕುಲಸಚಿವರು...

1 2 3 4 7
Page 3 of 7