Uncategorized

ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ! ಕಠಿಣ ಕ್ರಮಕ್ಕೆ ತಾಲೂಕು ಬಿಜೆಪಿ ಒತ್ತಾಯ!!

ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ! ಕಠಿಣ ಕ್ರಮಕ್ಕೆ ತಾಲೂಕು ಬಿಜೆಪಿ ಒತ್ತಾಯ!! ಶಿಗ್ಗಾವಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಇಂದು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ವತಿಯಿಂದ ಚನ್ನಮ್ಮ ವೃತ್ತದಲ್ಲಿ ‘ಜನಾಗ್ರಹ’ ಪ್ರತಿಭಟನೆ ನಡೆಯಿತು.   ಧರ್ಮಸ್ಥಳವು ಕೇವಲ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತಾಧಿಗಳನ್ನು ಹೊಂದಿದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು...

ಬೆಳಗಾವಿ

*ನಂದಗಡದಲಿ ಶಾಲಾ ಬಸ್ – ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ*

ಬೆಳಗಾವಿ ಜಿಲ್ಲೆ ಖಾನಾಪುರ–ಬಿಡಿ ಮುಖ್ಯರಸ್ತೆಯ ನಂದಗಡದ ಬಳಿ ಇರುವ ವನ್ನವಾ ದೇವಿ ದೇವಾಲಯದ ಸಮೀಪ ಬೈಕ್ KA 22 ER. 9120 ಹಾಗೂ ಶಾಲಾ ಬಸ್ KA 22 D. 0461 ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಮೇಲಿದ್ದ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತಪಟ್ಟ ಯುವಕನನ್ನು...

ಕ್ರೈಂಬೆಳಗಾವಿ

ಬೆಳಗಾವಿಯಲ್ಲಿ 50 ಕೆಜಿ ಗಾಂಜಾ ವಶ

ಬೆಳಗಾವಿಯಿಂದ ಮಹಾರಾಷ್ಟ್ರದ ‌ ಸುಳಗಾ ಗ್ರಾಮದ ಬಳಿಯಿರುವ ದಾಭಾ ಬಳಿ ಕಾರ ಚೆಕ್ ಮಾಡಿದಾಗ ಆರು ಜನ ಆರೋಪಿಗಳು ಸುಮಾರು 50 ಕೆಜಿ ನಷ್ಟು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿರುವದಾಗಿ ಬೆಳಗಾವಿ ಕಮೀಷನರ್ ಗುಲಾಬರಾವ್ ಬೊರಸೆ ತಿಳಿಸಿದರು. ಇಂದು ಪತ್ರಿಕಾಗೋಷ್ಟಿಯಲ್ಲಿ ವಿಷಯ ತಿಳಿಸಿದ ಅವರು, ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರಿನಲ್ಲಿ ಬರುತ್ತಿದ್ದ ಗಾಂಜಾ ಧಂಧೆಯಲ್ಲಿ ಇಸ್ಮಾಯಿಲ್...

ವಿಜಯಪುರ

ರಸ್ತೆ ಗುಂಡಿಗಳು ಮುಚ್ಚಲು ಮುಂದಾದ ಸಾಮಾಜಿಕ ಹೋರಾಟಗಾರರು

ವಿಜಯಪುರ ನಗರದ ಸುತ್ತಮುತ್ತಲಿನಲ್ಲಿರುವ ರಸ್ತೆಗಳು ಹದಗೆಟ್ಟು ಹೋಗಿದೆ ರಸ್ತೆಗಳ ಮಧ್ಯೆ ತೆಗ್ಗು ಗುಂಡಿಗಳು ಬಿದ್ದಿರುವುದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ರಸ್ತೆಯ ಗುಂಡಿಗಳು ಮಳೆನೀರಿಗೆ ಕಾಣುತ್ತಿಲ್ಲ ಬೈಕ್ ಸವಾರರು ರಸ್ತೆಗಳನ್ನು ನೋಡಿ ಪರದಾಡುವಂತಹ ಪರಿಸ್ಥಿತಿ ಬಂದಿದೆ ಕೋಟಿ ಕೋಟಿ ರೂ ಗಳಲ್ಲಿ ರಸ್ತೆ ಕಾಮಗಾರಿ ಆದರೂ ಮತ್ತೆ ರಸ್ತುಗಳ ಮದ್ಯ...

ಬೆಳಗಾವಿ

ಬಸ್ ಹಾಗೂ ಬೈಕ್ ನಡುವೆ ಅಪಘಾತ: ಗರ್ಭಿಣಿ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠೆಯಲ್ಲಿ ಬಸ್ ಮತ್ತು ಲೋನಾ ಬೈಕ್ ನಡುವೆ ಅಪಘಾತ ಅಂಭವಿಸಿದ್ದು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ರಾಮದುರ್ಗ ಪಟ್ಟಣದ ಮುಖ್ಯರಸ್ತೆಯಲ್ಲಿ ಮಹಿಳೆ ಬೈಕ್ ತೆರಳುತ್ತಿದ್ದ ಗೀತಾ ಪಾಟೀಲ ಎಂಬ ಗರ್ಭಿಣಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತ ಸಂಭವಿಸಿಸಕ್ಕಡ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿದ್ದು,...

ಬೆಳಗಾವಿ

ದಕ್ಷಿಣ ಕಾಶಿ ಎಂದ ಪ್ರಸಿದ್ದಿ ಹೊಂದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ವಿಶೇಷ ಪೂಜೆ

ದಕ್ಷಿಣ ಕಾಶಿ ಎಂದ ಪ್ರಸಿದ್ದಿ ಹೊಂದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ವಿಶೇಷ ಪೂಜೆ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಳಗಾವಿಯ ಶಾಹಾಪುರದಲ್ಲಿ ಇರುವ ಕಪಿಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿಯಿಂದಲೇ ಭಕ್ತರು ಸಾಲುಗಟ್ಟಿ ನಿಂತು, ದೇವರ ದರ್ಶನ ಪಡೆದಿದ್ದಾರೆ. ದೇವಸ್ಥಾನವನ್ನು  ವಿವಿಧ ಹೂಗಳಿಂದ ಅಲಾಂಕರ ಮಾಡಿ,...

Uncategorized

ಒಳಮೀಸಲಾತಿ ಸಮೀಕ್ಷೆಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳಿಂದ ಮನವಿ

ಬೆಳಗಾವಿ ಜಿಲ್ಲೆ ಖಾನಾಪೂರ ತಹಸಿಲ್ದಾರ ಮುಖಾಂತರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಒಳಮೀಸಲಾತಿ ವಿಚಾರಣಾ ಆಯೋಗದ ವರದಿಯಲ್ಲಿ ಛಲವಾದಿ ಹೊಲೆಯ ಬಲಗೈ ಸಮುದಾಯಕ್ಕೆ ನ್ಯಾಯಸಮ್ಮತ ಮೀಸಲಾತಿ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮತ್ತು ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು ಪ್ರಕಾಶ ಮಾದರ ಮಾತನಾಡಿ, ಬುಧವಾರ ಬೆಳಗಾವಿಯಲ್ಲಿ ಜಿಲ್ಲಾಧ್ಯಕ್ಷ...

ವಿಜಯಪುರ

ಬಾಯಿ ಹರೇ ಬಿಟ್ಟ ಖಾದ್ರಿ ಯವರೆ ನೀವು ವಿದ್ಯಾವಂತರೊ ಅವಿದ್ಯವಂತರೊ,,,

ಬಸನಗೌಡ ಪಾಟೀಲ ಅವರು ಮೊನ್ನೆ ನೀಡಿದ ಹೇಳಿಕೆಯನ್ನು ಆದರಿಸಿ ಎರಡು ದಿನದ ಹಿಂದೆ ಖಾದ್ರಿ ಅನ್ನುವ ಒರ್ವ ಪ್ರಜ್ಞಾವಂತ ನಾಗರಿಕನ ಬಾಯಲ್ಲಿ ಅವಿದ್ಯಾವಂತರು ಆಡುವ ಮಾತಿನಂತೆ ಮಾತನಾಡಿ ಜನರ ಮನಸನ್ನು ಗೆಲ್ಲಬಲ್ಲೆ ಎಂಬ ಅತಿಸೇ ಜಾಣತನದ ಮಾತುಗಳನ್ನು ಮಾಧ್ಯಮ ಮುಂದೆ ರಾಜ ರೋಷವಾಗಿ ಆಡಿದಲ್ಲದೆ ಇಂದು ಅದೇ ಮಾತುಗಳು ಏನೊ ಬರದಲ್ಲಿ ಆಡಿದ್ದಿನಿ ಆಡಿದ ಮಾತು...

ಕ್ರೈಂಬೆಳಗಾವಿ

*ಪ್ರೇಯಸಿಗೆ ಒಂಭತ್ತು ಬಾರಿ ಚಾಕು ಚುಚ್ಚಿ ತಾನು ಚುಚ್ಚಿಕೊಂಡ ಪಾಗಲ್ ಪ್ರೇಮಿ*

ಖಾನಾಪುರ   *ಪ್ರೇಯಸಿಗೆ ಒಂಭತ್ತು ಬಾರಿ ಚಾಕು ಚುಚ್ಚಿ ತಾನು ಚುಚ್ಚಿಕೊಂಡ ಪಾಗಲ್ ಪ್ರೇಮಿ*   ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಕೊಲೆಮಾಡಿ ನಂತರ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.   ಮೃತಳಾದ ಬೀಡಿ ಗ್ರಾಮದ...

Uncategorizedಬೆಳಗಾವಿ

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ 79 ನೇ ಸ್ವಾತಂತ್ರ್ಯ ದಿನದ ಸಂಭ್ರಮ

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ 79 ನೇ ಸ್ವಾತಂತ್ರ್ಯ ದಿನದ ಸಂಭ್ರಮ ಅತಿ ವಿಜರಂಭಣೆಯಿಂದ. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ‌ಉಸ್ತುವಾರಿ ಸಚಿವ ಶ್ರೀ ಸತೀಶ ಜಾರಕಿಹೊಳಿ ಧ್ವಾಜಾರೋಹಣ ನೆರವೇರಿಸಿದರು. ಸಚಿವ ಸತೀಶ ಜಾರಕಿಹೊಳಿಯವರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಶಾಸಕ ಅಶೀಪ್ ಸೇಠ್, ಸಿಒಒ ರಾಹುಲ್ ಶಿಂಧೆ,ಪೊಲೀಸ್ ನಗರ ಆಯುಕ್ತ ಭೂಷಣ್ ಭೋರಸೆ ಸಾಥ್ ನೀಡಿದರು. ಇನ್ನು 79ನೇ ಸ್ವಾತಂತ್ರ್ಯೋತ್ಸವದಲ್ಲಿ...

1 5 6 7
Page 6 of 7