Uncategorized

ಕೊಳಚೆ ವಾಸನೆಯಲ್ಲಿ ಕುಳಿತಿರುವ ಅಂಗನವಾಡಿಯ ಕಂದಮಗಳು

  ಗೋಕಾಕ್ ತಾಲೂಕಿನ ಖಣಗಾವ್ ಗ್ರಾಮ ಪಂಚಾಯಿತಿಯ ಹಿಂಭಾಗದಲ್ಲಿರುವ ಕ್ರಮ. ಸಂಖ್ಯೆ. 264. ಅಂಗನವಾಡಿಯ ಅಕ್ಕ ಪಕ್ಕ ಕೊಳಚೆ ವಾಸನೆ. ಹೌದು ವೀಕ್ಷಕರೇ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಖನಗಾವ್ ಗ್ರಾಮ ಪಂಚಾಯಿತಿಯ ಹಿಂಭಾಗದಲ್ಲಿರುವ ಅಂಗನವಾಡಿಯಲ್ಲಿ ಉಚ್ಚಿ ವಾಸನೆ ಹಾಗೂ ಕೊಳಚೆ ದುರ್ವಾಸನೆ ತೆಗೆದುಕೊಂಡು ಅಂಗನವಾಡಿಯಲ್ಲಿ ಕುಳಿತಿರುವ ಕಂದಮಗಳು . https://youtu.be/4SxarxsKJrM ಅಂಗನವಾಡಿಯ ಪಕ್ಕ ಸಾರ್ವಜನಿಕರೇ...

ಬೆಳಗಾವಿ

ಮಂಗಸುಳಿ ಮಾರ್ಥಂಡ ದೇವರ ಒಂದು ಕಿರುನೋಟ

.ಶ್ರೀ ಮಾರ್ಥಂಡ. ನಮಸ್ಕಾರ ಕರ್ನಾಟಕ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮದಲ್ಲಿ ನೆಲೆಸಿರುವ ಮಾರ್ಥಂಡ ದೇವರ ಒಂದು ಕಿರುನೋಟ.. ಹೌದು ವೀಕ್ಷಕರೇ ಇದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸುಳಿಯಲ್ಲಿ ನೆಲೆಸಿರುವ ಆರಾಧ್ಯ ದೈವ ಮಾರ್ಥಂಡ ದೇವರು ಮತ್ತು ಖಂಡೋಬಾ ಎಂದು ಕರೆಯಲ್ಪಡುವ ಹಿಂದೂ ಧರ್ಮದ ಸಾಂಪ್ರದಾಯಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ಯಾವುದೇ ಜಾತಿಯನ್ನು...

ಜಿಲ್ಲೆಬೆಳಗಾವಿ

ಉಗರಗೋಳದಲ್ಲಿ ಧಾರಾಕಾರ ಮಳೆ ಯಲ್ಲಮ್ಮನ ಕ್ಷೇತ್ರಕ್ಕೆ ಹೊರಟಿದ್ದ ಭಕ್ತರು ಕಂಗಾಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು, ಸಾವಿರಾರು ಭಕ್ತರು ಪರದಾಡಿದರು. ಆಗಸ್ಟ್‌ 9ರಂದು ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಜಾತ್ರೆ ನೆರವೇರಲಿದೆ. ಇದಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಉಗರಗೋಳ...

ವೈರಲ್

ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ

ಚೀನಾದ ಜನರ ಆಹಾರ ಕ್ರಮ ಹಾಗೂ ಜೀವನ ಶೈಲಿಯೂ ವಿಭಿನ್ನ, ಈ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿನ ಜನರು ಜಿರಳೆ, ಹಾವು, ಕಪ್ಪೆಯನ್ನು ಫ್ರೈ ಮಾಡಿ ಬಾಯಿ ಚಪ್ಪರಿಸಿಕೊಂಡು ಸವಿಯುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿನ ಜನರು ಬೆಡ್ ರೂಮ್‌ನಲ್ಲೇ ರಾಶಿ ರಾಶಿ ಹಾವುಗಳನ್ನು ಸಾಕ್ತಾರಂತೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಈ...

ವಿದೇಶ

ಭಾರತದ ಮೇಲೆ ಟ್ರಂಪ್ ಸುಂಕ ಹೆಚ್ಚಳದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿರುವ ಬ್ರೆಜಿಲ್ ಅಧ್ಯಕ್ಷ ಲುಲಾ ಭಾರತ-ಬ್ರೆಜಿಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಈ ವೇಳೆ ಅವರಿಬ್ಬರೂ 'ಪರಸ್ಪರ ಹಿತಾಸಕ್ತಿಯ ವಿಷಯಗಳ' ಕುರಿತು ಚರ್ಚೆ ನಡೆಸಿದ್ದಾರೆ. ಅಮೆರಿಕದಿಂದ ಭಾರತದ ಮೇಲಿನ ವ್ಯಾಪಾರ ಸುಂಕ ಹೆಚ್ಚಳದ ಬೆನ್ನಲ್ಲೇ ಬ್ರೆಜಿಲ್​ನಿಂದ ಮೋದಿಗೆ ಕರೆ ಬಂದಿದೆ.    ...

ಕ್ರೀಡೆ

ರೋಹಿತ್ ಶರ್ಮಾ ಮಾತಿಗೆ ತಲೆಬಾಗಿದ ಯಶಸ್ವಿ ಜೈಸ್ವಾಲ್

ಈ ವರ್ಷದ ಆರಂಭದಲ್ಲಿ ಮುಂಬೈ ತಂಡವನ್ನು ತೊರೆಲು ನಿರ್ಧರಿಸಿ, ಎನ್​ಒಸಿ ಪಡೆದಿದ್ದ ಯಶಸ್ವಿ ಜೈಸ್ವಾಲ್ ಇದೀಗ ಮುಂಬೈ ಕ್ರಿಕೆಟ್ ತಂಡದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ಮೊದಲು ಗೋವಾ ತಂಡಕ್ಕೆ ಸೇರಲು ನಿರ್ಧರಿಸಿದ್ದ ಅವರು, ರೋಹಿತ್ ಶರ್ಮಾ ಅವರ ಮನವಿಯನ್ನು ಒಪ್ಪಿಕೊಂಡು ಮುಂಬೈನಲ್ಲಿಯೇ ಆಡಲಿದ್ದಾರೆ.   ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ...

ಕ್ರೈಂರಾಜ್ಯ

ಧರ್ಮಸ್ಥಳ ಎಸ್‌ಐಟಿಯಿಂದ ಜಿತೇಂದ್ರ ಕುಮಾರ್‌ ದಯಾಮ ಕೈಬಿಡಲು ಆಗ್ರಹ, ಕಾರಣ ಏನು?

ಧರ್ಮಸ್ಥಳ ಎಸ್‌ಐಟಿಯಿಂದ ಜಿತೇಂದ್ರ ಕುಮಾರ್‌ ದಯಾಮ ಕೈಬಿಡಲು ಆಗ್ರಹ, ಕಾರಣ ಏನು?   ಧರ್ಮಸ್ಥಳದಲ್ಲಿ ಪ್ರಭಾವಿಗಳ ಸೂಚನೆ ಮೇರೆಗೆ ಶವ ಹೂತಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ವಿಶೇಷ ತನಿಖಾ ತಂಡದಿಂದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಕೈಬಿಡಲು ವಕೀಲರು ಮನವಿ ಮಾಡಿದ್ದಾರೆ. ಈ ಹಿಂದೆ ದಯಾಮ ಅವರ ತನಿಖೆಯಲ್ಲಿ ವೈಫಲ್ಯವಾಗಿತ್ತು ಎಂದು...

1 6 7
Page 7 of 7