ಕ್ರೈಂರಾಜ್ಯ

ಧರ್ಮಸ್ಥಳ ಎಸ್‌ಐಟಿಯಿಂದ ಜಿತೇಂದ್ರ ಕುಮಾರ್‌ ದಯಾಮ ಕೈಬಿಡಲು ಆಗ್ರಹ, ಕಾರಣ ಏನು?

15Views

ಧರ್ಮಸ್ಥಳ ಎಸ್‌ಐಟಿಯಿಂದ ಜಿತೇಂದ್ರ ಕುಮಾರ್‌ ದಯಾಮ ಕೈಬಿಡಲು ಆಗ್ರಹ, ಕಾರಣ ಏನು?

 

ಧರ್ಮಸ್ಥಳದಲ್ಲಿ ಪ್ರಭಾವಿಗಳ ಸೂಚನೆ ಮೇರೆಗೆ ಶವ ಹೂತಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ವಿಶೇಷ ತನಿಖಾ ತಂಡದಿಂದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಕೈಬಿಡಲು ವಕೀಲರು ಮನವಿ ಮಾಡಿದ್ದಾರೆ. ಈ ಹಿಂದೆ ದಯಾಮ ಅವರ ತನಿಖೆಯಲ್ಲಿ ವೈಫಲ್ಯವಾಗಿತ್ತು ಎಂದು ಆರೋಪಿಸಿ ಈ ಮನವಿ ಮಾಡಲಾಗಿದೆ. ಇದೇ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಧರ್ಮಸ್ಥಳದಲ್ಲಿ ನಡೆದ ಗುಂಪು ಘರ್ಷಣೆ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ.

 

Dharmasthala

ramzan.makandar@gmail.com

Leave a Reply