ಸಾಂಕ್ರಾಮಿಕ ರೋಗ ಹರಡುವ ಭೀತಿ ವ್ಯಕ್ತಪಡಿಸಿದ ಅರಣ್ಯ ಇಲಾಖೆ.
ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ.
ಬೆಳಗಾವಿ ತಾಲೂಕಿನ ಭೂರತರಾಮನಹಟ್ಟಿ ಗ್ರಾಮದಲ್ಲಿರೋ ಮೃಗಾಲಯ.
ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಳ ಪೈಕಿ 31 ಸಾವು.
ರೋಗದಿಂದ 31 ಕೃಷ್ಣ ಮೃಗಗಳ ಸಾವಿನ ಶಂಕೆ ಹಿನ್ನೆಲೆ.
ಮೃಗಾಲಯದ ಸುತ್ತಲಿನ ಗ್ರಾಮದಲ್ಲೂ ರೋಗ ಹರಡುವ ಸಾಧ್ಯತೆ.
ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪತ್ರ.
ಸಸ್ಯ ಆಹಾರದ ಪ್ರಾಣಿಗಳಿಗೂ ರೋಗ ಹರಡುವ ಸಾಧ್ಯತೆ.
ಸಸ್ಯ ಆಹಾರ ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ.
ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ.
You Might Also Like
ಖಾನಾಪುರ್ ತಾಲೂಕಿನ ನಿಡಗಲ್ ಗ್ರಾಮದ ಮರಾಠ ಸಮುದಾಯದ ಪ್ರೇಮ ವಿವಾಹವಾದ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ನ್ಯಾಯಕ್ಕಾಗಿ ದಂಪತಿಗಳು ದಲಿತ ಸಂಘಟನೆಯ ಮೊರೆ .
ಇಂದು ಖಾನಾಪುರ್ ತಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ವತಿಯಿಂದ ಬಹಿಷ್ಕಾರಕ್ಕೆ ಒಳಗಾದ ಕೀರ್ತಿ. ಬೂತನಾಥ್. ಕದಂ ಅವರ ಎರಡು ಕುಟುಂಬಕ್ಕೆ...
ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ.
ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ. * ನಮ್ಮ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ 3 ದಿನಗಳಲ್ಲಿ ಅನಿರದಿಷ್ಟವಾದ ಪ್ರತಿಭಟನೆ...
ಎಮಿನೆಂಟ್ ಕೋಚಿಂಗ್ ಕ್ಲಾಸಿನಲ್ಲಿ ನಡೆದಾಡುವ ದೇವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಭಕ್ತಿಯ ಗುರು ನಮನ.
ಎಮಿನೆಂಟ್ ಕೋಚಿಂಗ್ ಕ್ಲಾಸ್ ಬೆಳಗಾವಿಯಲ್ಲಿ ಇಂದು ಧ್ಯಾನ ಯೋಗಿ ಜ್ಞಾನ ದಾಸೋಹಿ ನಡೆದಾಡುವ ದೇವರು ಶತಮಾನದ ಸಂತ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ...
ಮನೆ-ಮನಗಳಿಗೆ ತಲುಪಿದ ‘ಮನೆಗೊಂದು ಗ್ರಂಥಾಲಯ*’
ಬೆಳಗಾವಿಯಲ್ಲಿ ಜಿಲ್ಲಾ ಸಮಿತಿ ರಚನೆ: ಓದು ಸಂಸ್ಕೃತಿ ವಿಸ್ತರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಹೆಜ್ಜೆ ಬೆಳಗಾವಿ:15,12.2025 ಸಮಾಜದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಿ, ಜ್ಞಾನ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ...
ಸಮಾಜ ಸುಧಾರಣೆಗೆ ಮಠಾಧೀಶರ ಪಾತ್ರ ಮಹತ್ವದ್ದು: ಶಾಸಕ ಬಾಲಚಂದ್ರ ಜಾರಕಿಹೊಳಿ
ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ ಉದ್ಘಾಟನೆ; ದುಶ್ಚಟ, ಮೌಢ್ಯತೆ ನಿವಾರಣೆಗೆ ಶ್ರೀಗಳ ಕರೆ ಮೂಡಲಗಿ:14.12.2025 ದೇವರು, ತಾಯಿ-ತಂದೆ, ಪೂಜ್ಯರು ಹಾಗೂ ಜನರ ಸತತ ಆಶೀರ್ವಾದದಿಂದಲೇ ನಾವು ಜಿಲ್ಲೆಯಲ್ಲಿ...





